Thursday, April 23, 2015

ಸದಾ ಹಸನ್ಮುಖಿಯಾಗಿರಿ

ಬದಲಾವಣೆ ಜಗದ ನಿಯಮ, ಕಾಲಕಾಲಕ್ಕೆ ಅದು ಆಗುತ್ತ ಇರುತ್ತದೆ, ಇರಬೇಕು. ಮಾಡಿರೋ ಕೆಲಸಕ್ಕೆ ಎಲ್ಲಾದ್ರು ಒಂದು ಕಡೆ ಪ್ರತಿಫಲ ಸಿಕ್ಕೆ ಸಿಗುತ್ತದೆ, ಮಾಡ್ತಾ ಇರೋ ಕೆಲಸವನ್ನು ಯಾರೋ ಒಬ್ಬರು ಗಮನಿಸುತ್ತಾ ಇರುತ್ತಾರೆ, ನೀವು ಪ್ರಖ್ಯಾತ ಆಗಿದ್ರೆ ಅದಕ್ಕೆ ನೀವು ಮಾಡಿದ ಕೆಲಸ ಮತ್ತು ನಿಮ್ಮನ್ನು ಕೈ ಹಿಡಿದು ಮುನ್ನಡೆಸಿದ ಜನರ ಆಶಿರ್ವಾದ ಕಾರಣ ಆಗಿರುತ್ತದೆ. ಹಾಗಾಗಿ ನಾವೇನು ಮಾಡುತ್ತೀವೋ ಅದೇ ಆಗೋದು...ಸದಾ ಹಸನ್ಮುಖಿಯಾಗಿರಿ , ಜೀವನದಲ್ಲಿ ಖುಶಿಯಾಗಿರಿ...  ಯಾರಾದ್ರೂ ಬಿದ್ದಾಗ ಕೈಹಿಡಿದು ಮೇಲೆತ್ತಿ, ಯಾಕಂದ್ರೆ ಅವರು ನಿಮಗೆ ಆಸ್ಪತ್ರೆಯಲ್ಲಿ ಸೇವೆ ಮಾಡುವ ಶುಷ್ರುಶಕಿಯೂ ಆಗಿರಬಹುದು... 

No comments: