Monday, April 27, 2015

ನೀನೊಂದು ಬುಡ, ನಾವೆಲ್ಲಾ ಎಲೆಗಳು

ಪ್ರವಾಹದಲ್ಲಿ ಕೇದಾರನಾಥ
ಭೂಕಂಪದಲ್ಲಿ ಪಶುಪತಿನಾಥ
ನಿಜಮಾಯೇಯೊಳಗೆ ನಾಥನೇ
ನಿನ್ನ ನೀನು ಉಳಿಸಿಕೊಂಡೆ
ನೀನೊಂದು ಬುಡ, ನಾವೆಲ್ಲಾ ಎಲೆಗಳು
ಅಲುಗಾಡಿದೆ, ಎಲೆಗಳೆಲ್ಲ ಉದುರಿದವು

No comments: