Friday, March 27, 2015

ಛೆ, ರಜೆಯೊಂದು ಖಾಲಿಯಾಯಿತು

ಅವರು ಮಾಡಿದರು ಯೋಗ , ನಮ್ಮವರು ಮಾಡಿದರು ತ್ಯಾಗ
ಅವರದ್ದು ವೇಗ, ನಮ್ಮವರದ್ದು ಬೇಗ
ಆದರು ಮುಗಿಯದು, ಚೆಂಡಾಟದ ವೈಭೋಗ
-----------------------
ಹೇ ಭಗವಂತ,
ಕೊಟ್ಯಂತರ ಮನಸುಗಳ ನಿರೀಕ್ಷೆಯನ್ನು
ಕ್ಷಣಾರ್ಧದಲ್ಲಿ ನುಚ್ಚುನೂರು ಮಾಡಿದೆಯಲ್ಲ,
ನಿನಗೆ ಭಕ್ತರ ಘಂಟೆ ಸದ್ದಿಗೂ, ಎಚ್ಚರವಾಗಲಿಲ್ಲವೇ??
---------------------------------------
ರಜೆ ಹಾಕಿ ಚಾಪೆ ಹಾಸಿ ನೋಡಿದರೂ ಭಾರತ  ಗೆಲ್ಲಲಿಲ್ಲ,
ಛೆ, ರಜೆಯೊಂದು ಖಾಲಿಯಾಯಿತು
--------------
ಧೋನಿ ಹೇಳಿದ್ದು ರೋಹಿತ್ ಶರ್ಮ,
ಕೊಹ್ಲಿಗೆ ಕೇಳಿಸಿದ್ದು ಅನುಸ್ಖ ಶರ್ಮ
ಪಂದ್ಯ ಸೋತಿದ್ದ್ದು ಭಾರತದ  ಮರ್ಮ
ರಜೆ ಹಾಕಿ ನೋಡಿದ್ದು ಎಲ್ಲರ ಕರ್ಮ
----------------------------



No comments: